• ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
Thursday, February 21, 2019
No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
No Result
View All Result

Knp

No Result
View All Result

ನಿನ್ನ ಮುಗುಳು ನಗೆಗೆ ಸೋತೆ..!

# ಜಯಕವಿ, ಮೈಸೂರು

admin by admin
June 2, 2018
in ಅಂಕಣ, ಕವನ
2
ನಿನ್ನ ಮುಗುಳು ನಗೆಗೆ ಸೋತೆ..!
Views: 158

ಕೆ.ಎನ್.ಪಿ.ಕವಿತೆ,ಜೂ.02; 

ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಯುವ ಕವಿ ಜಯಕವಿ, ಮೈಸೂರು ಅವರ ಕವಿತೆ ಪ್ರಕಟಿಸಲಾಗಿದೆ.  ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. 

ನಿನ್ನ ಮುಗುಳು ನಗೆಗೆ ಸೋತೆ..!

ನಿನ್ನ ಮುಗುಳು ನಗೆಗೆ ಸೋತೆ
ಮೂಡಿ ಬಂತು ಕವಿತೆ..!
ಸಂಜೀವನವನ್ನೆ ತಂತು
ಆಗಿ ಬರಡಿಗೊರತೆ..!
ನವಿಲು ಕುಕಿಲು ಜಿಂಕೆ ಭರಿಸಿ
ಬದುಕ ಮಾಡಿ ನಂದನ..!
ಕಂಪಾಗಿಸಿತೀ ಜೀವನ
ತೇದ ಹಾಗೆ ಚಂದನ..!

ನೀನು ಮಳೆಯಬಿಲ್ಲೆ!? ತಿಳಿಯೆ
ಬಣ್ಣ ಬಳಿದೆ ಬದುಕಿಗೆ..!
ಇರುಳಿನಲ್ಲಿ ನರಳಿದೆನ್ನ
ಕರೆದು ತಂದೆ ನಸುಕಿಗೆ..!
ಈಜ ಕಲಿತೆ ಭಾವ ಕಡಲ
ಕವಿಯ ಸಮಯ ವಿಸ್ಮಯ..!
ಮುತ್ತನೆಷ್ಟೊ ಹೆಕ್ಕಿಕೊಂಡೆ
ಏರಿ ಕನಸ ನಾವೆಯ..!

ಮಣ್ಣು ನಾನು ಕಣ್ಣು ತಂದೆ
ನನ್ನೊಳಿರುವ ಹೊನ್ನಿಗೆ..!
ಕಾಣದಂಥ ಲೋಕ ತೆರೆಸಿ
ನಿಂತೆ ನನ್ನ ಬೆನ್ನಿಗೆ..!
ನಿನ್ನ ಹೂವ ಬೆರಳಿನಲ್ಲಿ
ಬೆಳಕಿನೂರ ತೋರಿಹೆ..!
ನಿನಗೆ ನಿತ್ಯ ಋಣಿಯು ನಾನು
ನೀ ರೂಪಕ ಮೀರಿಹೆ..!

  • ಜಯಕವಿ, ಮೈಸೂರು 

ನಿಮ್ಮ ಕವಿತೆಗಳನ್ನು ಕೂಡ ಕಳುಹಿಸಬಹುದು.

ವಾಟ್ಸಪ್ ಮಾಡಿ

   9513326661

ನೀವು ಕೂಡ ಬರೆಯಬಹುದು :

ಆತ್ಮೀಯರೇ ಕೆ.ಎನ್.ಪಿ.ಯಲ್ಲಿ ನೀವು ಕೂಡ ಬರೆಯಬಹುದಾಗಿದೆ. ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆಯಿರಿ, ಕೆ.ಎನ್.ಪಿ.ಗೆ ಕಳುಹಿಸಿರಿ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ. 

  • ಕೆ.ಎನ್.ಪಿ.ಫೇಸ್ಬುಕ್ ಅಕೌಂಟ್ ಗಾಗಿ ಈ ಗುಂಡಿ ಒತ್ತಿರಿ
  • ಕೆ.ಎನ್.ಪಿ.ಯುಟ್ಯೂಬ್ ಚಾನಲ್ ಗಾಗಿ ಈ ಗುಂಡಿ ಒತ್ತಿರಿ
  • ಕೆ.ಎನ್.ಪಿ.ಆ್ಯಪ್ ಗಾಗಿ ಈ ಗುಂಡಿ ಒತ್ತಿರಿ

Tags: ಕನ್ನಡ ಕವಿತೆಗಳುಕವನಕೆ.ಎನ್.ಪಿ.ಕವಿತೆಜಯಕವಿ ಮೈಸೂರುನಿನ್ನ ಮುಗುಳು ನೆಗೆಗೆ ಸೋತೆಮೈಸೂರುಸಾಹಿತ್ಯ
Previous Post

ಪಂಚ್ ಪಾಪಣ್ಣನ ಅನ್ನದ ಮಾತು

Next Post

ಪಂಚ್ ಪಾಪಣ್ಣ ಮತ್ತು ರಂಗಿ

Related Posts

ಕವಿತೆ | ಪಾಪಿಸ್ತಾನ | ದೇವರಾಜ್ ನಿಸರ್ಗತನಯ
ಅಂಕಣ

ಕವಿತೆ | ಪಾಪಿಸ್ತಾನ | ದೇವರಾಜ್ ನಿಸರ್ಗತನಯ

February 15, 2019
ಹಾವನೂರ ಗ್ರಾಮದೇವತೆಯ ಜಾತ್ರಾ ಪ್ರಯುಕ್ತ ವಿಶೇಷ ಲೇಖನ
ಜಿಲ್ಲಾವಾರು ಸುದ್ದಿ

ಹಾವನೂರ ಗ್ರಾಮದೇವತೆಯ ಜಾತ್ರಾ ಪ್ರಯುಕ್ತ ವಿಶೇಷ ಲೇಖನ

February 6, 2019
ವರಕವಿ | ಶ್ರೀನಿವಾಸ ಎಂ ಪಣಕಹಳ್ಳಿ
ಅಂಕಣ

ಕವಿತೆ | ವರಕವಿ | ಶ್ರೀನಿವಾಸ ಎಂ ಪಣಕಹಳ್ಳಿ

January 31, 2019
ನಾನು ಮತ್ತು ಗಾಂಧೀಜಿ | ದೇವರಾಜ್ ನಿಸರ್ಗತನಯ
ಅಂಕಣ

ಕವಿತೆ | ನಾನು ಮತ್ತು ಗಾಂಧೀಜಿ | ದೇವರಾಜ್ ನಿಸರ್ಗತನಯ

January 29, 2019
ನಡೆದಾಡುವ ದೇವರು | ಶ್ರೀನಿವಾಸ ಎಂ ಪಣಕಹಳ್ಳಿ
ಅಂಕಣ

ಕವಿತೆ | ನಡೆದಾಡುವ ದೇವರು | ಶ್ರೀನಿವಾಸ ಎಂ ಪಣಕಹಳ್ಳಿ

January 26, 2019
ನಾವು ಭಾರತೀಯರು | ದೇವರಾಜ್ ನಿಸರ್ಗತನಯ
ಅಂಕಣ

ಭಾವೈಕ್ಯತಾ ಗೀತೆ | ನಾವು ಭಾರತೀಯರು | ದೇವರಾಜ್ ನಿಸರ್ಗತನಯ

January 26, 2019
Next Post
ಪಂಚ್ ಪಾಪಣ್ಣ ಮತ್ತು ರಂಗಿ

ಪಂಚ್ ಪಾಪಣ್ಣ ಮತ್ತು ರಂಗಿ

Comments 2

  1. ರಮೇಶ ಗಬ್ಬೂರ್ says:
    9 months ago

    ಸುಂದರವಾದ ಕವಿತೆ… ನಾನು ಸೋತೆ

    Reply
    • admin says:
      9 months ago

      ಕವಿತೆಗಳು ಎಲ್ಲರನ್ನು ಸೋಲಿಸುತ್ತಿವೆ ಸರ್….

      Reply

Leave a Reply Cancel reply

Your email address will not be published. Required fields are marked *

Latest News

ಶಾಸಕ ಆನಂದ್ ಸಿಂಗ್ ಹಲ್ಲೆ ಪ್ರಕರಣ : ಶಾಸಕ ಗಣೇಶ್ ಬಂಧನ

ಶಾಸಕ ಆನಂದ್ ಸಿಂಗ್ ಹಲ್ಲೆ ಪ್ರಕರಣ : ಶಾಸಕ ಗಣೇಶ್ ಬಂಧನ

by admin
February 20, 2019
0

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಫೆ.20; ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ ಅವರನ್ನು ಕೊನೆಗೂ ಪೊಲೀಸರು ಇಂದು ಬಂಧಿಸಿದ್ದಾರೆ. ಹೊರ ರಾಜ್ಯದಲ್ಲಿ...

ಶಾಸಕ ಸಿಟಿ ರವಿ ಕಾರು ಅಪಘಾತ : ಕಾರು ಚಾಲಕನ ಬಂಧನ

ಶಾಸಕ ಸಿಟಿ ರವಿ ಕಾರು ಅಪಘಾತ : ಕಾರು ಚಾಲಕನ ಬಂಧನ

by admin
February 20, 2019
0

ಕೆ.ಎನ್.ಪಿ.ವಾರ್ತೆ,ಕುಣಿಗಲ್,ಫೆ.20; ಶಾಸಕ ಸಿಟಿ ರವಿ ಅವರಿದ್ದ ಕಾರು ಇಬ್ಬರ ಮೇಲೆ ಹರಿದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗಿನ ಜಾವ...

ಅನಿಲ್‌ ಅಂಬಾನಿಗೆ ಸುಪ್ರೀಂಕೋರ್ಟ್ ನಲ್ಲಿ ಭಾರೀ ಮುಖಭಂಗ : ತಿಂಗಳಲ್ಲಿ ರೂ.453 ಕೋಟಿ ಹಣ ಪಾವತಿಸುವಂತೆ ಸೂಚನೆ

ಅನಿಲ್‌ ಅಂಬಾನಿಗೆ ಸುಪ್ರೀಂಕೋರ್ಟ್ ನಲ್ಲಿ ಭಾರೀ ಮುಖಭಂಗ : ತಿಂಗಳಲ್ಲಿ ರೂ.453 ಕೋಟಿ ಹಣ ಪಾವತಿಸುವಂತೆ ಸೂಚನೆ

by admin
February 20, 2019
0

ಕೆ.ಎನ್.ಪಿ.ವಾರ್ತೆ,ನವದೆಹಲಿ,ಫೆ.20; ಎರಿಕ್ಸನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಸಂಸ್ಥೆಯ ಅನಿಲ್‌ ಅಂಬಾನಿಗೆ ಸುಪ್ರೀಂಕೋರ್ಟ್ ನಲ್ಲಿ ಭಾರೀ ಮುಖಭಂಗವಾಗಿದ್ದು, ಕೂಡಲೇ ಒಂದು ತಿಂಗಳಲ್ಲಿ ರೂ.453 ಕೋಟಿ ಹಣ ಪಾವತಿಸುವಂತೆ ಅನಿಲ್‌ ಅಂಬಾನಿಗೆ ಸುಪ್ರೀಂಕೋರ್ಟ್‌...

ಛತ್ರಪತಿ ಶಿವಾಜಿ ಜಯಂತಿ ಆಚರಣೆ

ಛತ್ರಪತಿ ಶಿವಾಜಿ ಜಯಂತಿ ಆಚರಣೆ

by admin
February 20, 2019
0

ಕೆ.ಎನ್.ಪಿ.ವಾರ್ತೆ,ಹಾವೇರಿ,ಫೆ.20; ಹಂದಿಗನೂರ ಗ್ರಾಮ ಪಂಚಾಯತಿಯಲ್ಲಿ ಛತ್ರಪತಿ ಶಿವಾಜಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ತಾಲೂಕಿನ ಹಂದಿಗನೂರ ಗ್ರಾ.ಪಂ. ನಲ್ಲಿ ಮಂಗಳವಾರ ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ...

KNP

The Karnataka news portal offers latest updates of Karnataka news, current affairs, stories, videos, photos, movies, sports, literature, new short films, political news and interviews, automobile, health, technology related news and information's.

Follow Us

February 2019
M T W T F S S
« Jan    
 123
45678910
11121314151617
18192021222324
25262728  
  • ಮನೆ
  • ಸುದ್ದಿ
  • ಸಿನಿಮಾ
  • ಲೈಫ್ ಲೈನ್
  • ಗ್ಯಾರೇಜ್
  • ಟೆಕ್ನಾಲಜಿ
  • ಇತರೆ

Copyrights © 2018 Karnatakanewsportal.com | All Rights Reserved.

No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ

Copyrights © 2018 Karnatakanewsportal.com | All Rights Reserved.