• ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
Saturday, February 16, 2019
No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
No Result
View All Result

Knp

No Result
View All Result

ಲೋಪವಾಗದಂತೆ ಕಾರ್ಯಕ್ರಮ ಯಶಸ್ವಿಗೊಳಿಸಿ : ಜಿಲ್ಲಾಧಿಕಾರಿ ಎಂ. ದೀಪಾ

admin by admin
August 10, 2018
in ಜಿಲ್ಲಾವಾರು ಸುದ್ದಿ, ಧಾರವಾಡ, ಸುದ್ದಿ, ಹೋಮ್ ಸ್ಲೈಡರ್
0
ಕಾರ್ಯಕ್ರಮ ಯಶಸ್ವಿಗೊಳಿಸಿ : ಜಿಲ್ಲಾಧಿಕಾರಿ ಎಂ. ದೀಪಾ
Views: 169

ಕೆ.ಎನ್.ಪಿ.ವಾರ್ತೆ,ಧಾರವಾಡ,ಆ.10;

ಆಗಸ್ಟ್ 12 ರಂದು ಹುಬ್ಬಳ್ಳಿಯಲ್ಲಿ ಜರುಗುವ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಷ್ಟ್ರದ ಗಣ್ಯಾತೀಗಣ್ಯರು, ರಾಜ್ಯದ ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಿದ್ದು, ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು ಮತ್ತು ಕಟ್ಟುನಿಟ್ಟಾಗಿ ಶಿಷ್ಟಚಾರ ಪಾಲಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಎಂ. ದೀಪಾ ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತವು ನ್ಯಾಯಾಂಗದ ಅಧಿಕಾರಿಗಳೊಂದಿಗೆ ಅನೇಕ ಸಭೆ ನಡೆಸಿದೆ.

ವಿವಿಧ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಿ ವಸತಿ, ವೇದಿಕೆ, ಸಾರಿಗೆ, ಭದ್ರತೆ ಶಿಷ್ಟಾಚಾರ ಪಾಲನೆಯಂತಹ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ತಮಗೆ ವಹಿಸಿದ ಕರ್ತವ್ಯಗಳನ್ನು ಜಾಗೃತಿಯಿಂದ ಅಧಿಕಾರಿಗಳು ನಿರ್ವಹಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿಪಿ ರೇಣುಕಾ ಸುಕುಮಾರನ್ ಹಾಗೂ ಸಿಇಓ ಸ್ನೇಹಲ್ ಆರ್. ಮಾತನಾಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮತ್ತು ಉಪವಿಭಾಗಾಧಿಕಾರಿ ಮೊಹಮ್ಮದ ಜುಬೇರ್‍ಮ ಕಂದಾಯ, ಆರೋಗ್ಯ, ಸಾರಿಗೆ, ಪೊಲೀಸ್, ಲೋಕೋಪಯೋಗಿ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ವರದಿ : ಚಂದ್ರು ಹರೇಮಠ ಧಾರವಾಡ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ. 

  • ಕೆ.ಎನ್.ಪಿ.ಫೇಸ್ಬುಕ್ ಅಕೌಂಟ್ ಗಾಗಿ ಈ ಗುಂಡಿ ಒತ್ತಿರಿ
  • ಕೆ.ಎನ್.ಪಿ.ಯುಟ್ಯೂಬ್ ಚಾನಲ್ ಗಾಗಿ ಈ ಗುಂಡಿ ಒತ್ತಿರಿ
  • ಕೆ.ಎನ್.ಪಿ.ಆ್ಯಪ್ ಗಾಗಿ ಈ ಗುಂಡಿ ಒತ್ತಿರಿ
Tags: ಕೆ.ಎನ್.ಪಿ.ವಾರ್ತೆಜಿಲ್ಲಾ ಪಂಚಾಯತ್ ಸಭಾಂಗಣಜಿಲ್ಲಾಧಿಕಾರಿ ಎಂ. ದೀಪಾಡಿಸಿಪಿ ರೇಣುಕಾ ಸುಕುಮಾರನ್ಧಾರವಾಡನ್ಯಾಯಾಲಯ ಸಂಕೀರ್ಣಲೋಪವಾಗದಂತೆ ಕಾರ್ಯಕ್ರಮ ಯಶಸ್ವಿಗೊಳಿಸಿ : ಜಿಲ್ಲಾಧಿಕಾರಿ ಎಂ. ದೀಪಾಸಭೆಸಿಇಓ ಸ್ನೇಹಲ್ ಆರ್
Previous Post

ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ತರಬೇತಿ : ಅರ್ಜಿ ಅಹ್ವಾನ

Next Post

ಭ್ರಷ್ಟರನ್ನು ಸೋಲಿಸಿ : ಗಂಗಾವತಿ ಉಳಿಸಿ - ಭಾರಧ್ವಾಜ್

Related Posts

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ಮಹಿಳೆಯರ ರಕ್ಷಣೆ
ಜಿಲ್ಲಾವಾರು ಸುದ್ದಿ

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ಮಹಿಳೆಯರ ರಕ್ಷಣೆ

February 15, 2019
ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಹಾಗೂ ತಡೆಗಟ್ಟುವಿಕೆ
ಗದಗ

ಕಿವಿ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಜಾಗೃತಿ ವಹಿಸಿ : ಹಿರೇಮಠ

February 15, 2019
ಪ್ರೌಢಶಾಲಾ ಮಕ್ಕಳಿಗೆ ಮತ್ತೆ ಸಿಗಲಿದೆ ಸೈಕಲ್ ಭಾಗ್ಯ..!
ಜಿಲ್ಲಾವಾರು ಸುದ್ದಿ

ಪ್ರೌಢಶಾಲಾ ಮಕ್ಕಳಿಗೆ ಮತ್ತೆ ಸಿಗಲಿದೆ ಸೈಕಲ್ ಭಾಗ್ಯ..!

February 15, 2019
ಕವಿತೆ | ಪಾಪಿಸ್ತಾನ | ದೇವರಾಜ್ ನಿಸರ್ಗತನಯ
ಅಂಕಣ

ಕವಿತೆ | ಪಾಪಿಸ್ತಾನ | ದೇವರಾಜ್ ನಿಸರ್ಗತನಯ

February 15, 2019
ಭಾರತೀಯ ಯೋಧರನ್ನು ಹತ್ಯೆಗೈದ ಉಗ್ರರ ವಿರುದ್ಧ ದಾಳಿ ಮಾಡಲು ಸೇನೆಗೆ ಪೂರ್ಣ ಅಧಿಕಾರ : ಪ್ರಧಾನಿ ಮೋದಿ
ರಾಷ್ಟ್ರೀಯ ಸುದ್ದಿ

ಭಾರತೀಯ ಯೋಧರನ್ನು ಹತ್ಯೆಗೈದ ಉಗ್ರರ ವಿರುದ್ಧ ದಾಳಿ ಮಾಡಲು ಸೇನೆಗೆ ಪೂರ್ಣ ಅಧಿಕಾರ : ಪ್ರಧಾನಿ ಮೋದಿ

February 15, 2019
ರಾಜ್ಯದಲ್ಲಿ ಮತ್ತೊಂದು ಹೊಸ ಪಕ್ಷ ಸ್ಥಾಪನೆ : 28 ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ
ಜಿಲ್ಲಾವಾರು ಸುದ್ದಿ

ರಾಜ್ಯದಲ್ಲಿ ಮತ್ತೊಂದು ಹೊಸ ಪಕ್ಷ ಸ್ಥಾಪನೆ : 28 ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ

February 12, 2019
Next Post
ಭಾರಧ್ವಾಜ್

ಭ್ರಷ್ಟರನ್ನು ಸೋಲಿಸಿ : ಗಂಗಾವತಿ ಉಳಿಸಿ - ಭಾರಧ್ವಾಜ್

Leave a Reply Cancel reply

Your email address will not be published. Required fields are marked *

Latest News

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ಮಹಿಳೆಯರ ರಕ್ಷಣೆ

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ಮಹಿಳೆಯರ ರಕ್ಷಣೆ

by admin
February 15, 2019
0

ಕೆ.ಎನ್.ಪಿ.ವಾರ್ತೆ,ಮೈಸೂರು,ಫೆ.15; ನಗರದ ಎರಡು ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು, ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರನ್ನು ಬಂಧಿಸಿದ್ದು, ಆರು ಜನ ಮಹಿಳೆಯರನ್ನು ರಕ್ಷಿಸಿದ್ದಾರೆ. ಬಂಧಿತರನ್ನು ಮೈಸೂರಿನ...

ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಹಾಗೂ ತಡೆಗಟ್ಟುವಿಕೆ

ಕಿವಿ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಜಾಗೃತಿ ವಹಿಸಿ : ಹಿರೇಮಠ

by admin
February 15, 2019
0

ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಫೆ.15; ಮಕ್ಕಳಲ್ಲಿನ ಶ್ರವಣ ದೋಷವನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಮಗುವಿಗೆ ಶಾಶ್ವತ ಕಿವುಡುತನ ತಪ್ಪಿಸಬಹುದಾಗಿದೆ ಎಂದು ಪದವಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಸಯ್ಯ ಹಿರೇಮಠ ಹೇಳಿದರು....

ಪ್ರೌಢಶಾಲಾ ಮಕ್ಕಳಿಗೆ ಮತ್ತೆ ಸಿಗಲಿದೆ ಸೈಕಲ್ ಭಾಗ್ಯ..!

ಪ್ರೌಢಶಾಲಾ ಮಕ್ಕಳಿಗೆ ಮತ್ತೆ ಸಿಗಲಿದೆ ಸೈಕಲ್ ಭಾಗ್ಯ..!

by admin
February 15, 2019
0

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಫೆ.15; ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೆ ಸೈಕಲ್ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.  ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಚಿವ...

ಕವಿತೆ | ಪಾಪಿಸ್ತಾನ | ದೇವರಾಜ್ ನಿಸರ್ಗತನಯ

ಕವಿತೆ | ಪಾಪಿಸ್ತಾನ | ದೇವರಾಜ್ ನಿಸರ್ಗತನಯ

by admin
February 15, 2019
0

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ "ಪಾಪಿಸ್ತಾನ..." ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು...

KNP

The Karnataka news portal offers latest updates of Karnataka news, current affairs, stories, videos, photos, movies, sports, literature, new short films, political news and interviews, automobile, health, technology related news and information's.

Follow Us

February 2019
M T W T F S S
« Jan    
 123
45678910
11121314151617
18192021222324
25262728  
  • ಮನೆ
  • ಸುದ್ದಿ
  • ಸಿನಿಮಾ
  • ಲೈಫ್ ಲೈನ್
  • ಗ್ಯಾರೇಜ್
  • ಟೆಕ್ನಾಲಜಿ
  • ಇತರೆ

Copyrights © 2018 Karnatakanewsportal.com | All Rights Reserved.

No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ

Copyrights © 2018 Karnatakanewsportal.com | All Rights Reserved.