• ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
Tuesday, December 10, 2019
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
No Result
View All Result

KARNATAKA NEWS PORTAL

No Result
View All Result

ಬೆಳಕಿನ ಬೇಸಾಯ ಕೃಷಿ ಕಾರ್ಯಗಾರ

admin by admin
January 31, 2018
in ಕೃಷಿ, ರೈತ
0
ಬೆಳಕಿನ ಬೇಸಾಯ ಕೃಷಿ ಕಾರ್ಯಗಾರ
0
SHARES
17
VIEWS
Share on FacebookShare on TwitterShare on whatsappShare on pinterest
Up To 80% Off for Independence Day
Views: 480

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.21;

ರೈತರಿಗಾಗಿ 5ದಿನಗಳ ಕಾಲ ಚಿತ್ರದುರ್ಗದ ಶ್ರೀ ಮುರಘಮಠದಲ್ಲಿ ಬೆಳಕಿನ ಬೇಸಾಯ ಕೃಷಿ ಕಾರ್ಯಗಾರ.

ಕನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಅಮೃತಭೂಮಿ ಅಂತರ್ ರಾಷ್ಟ್ರೀಯ ಸುಸ್ತಿರ ಅಭಿವೃದ್ದಿ ಕೇಂದ್ರ ಮತ್ತು ಉಳಿಮೆ ಪ್ರತಿಷ್ಠಾನದ ವತಿಯಿಂದ  ಜನವರಿ 7ರಿಂದ 11ರವರೆಗೆ 5ದಿನಗಳ ಕಾಲ ಚಿತ್ರದುರ್ಗದ ಶ್ರೀ ಮುರಘಮಠದಲ್ಲಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಕಾರ್ಯಗಾರ ನೆಡೆಯಲಿದೆ ಎಂದು ಕೃಷಿ ತಜ್ಞ ಅವಿನಾಶ ತಿಳಿಸಿದರು.

ಮಂಗಳವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನೆಡೆಸಿದ ಸುದ್ದಿ ಗೋಷ್ಠಿಯಲ್ಲಿ ರಾಜ್ಯರೈತ ಸಂಘದ ಜಿಲ್ಲಾದ್ಯಕ್ಷ ಪುರುಷೋತ್ತಮಗೌಡ ದರೂರ್ ಮತ್ತಿತರರು ಮಾತನಾಡಿ ನೈಸರ್ಗಿಕ ರೈತ, ಕೃಷಿ ತಜ್ಞ ಅವಿನಾಶ್, ನೈಸರ್ಗಿಕ ಕೃಷಿಯುಗ ಪ್ರದರ್ಶಕ ಪದ್ಮಶ್ರೀ ಶುಭಾಷ್ ಪಾಳೆಕರ್ ಅವರು ಸಾವಯವ ಕೃಷಿಯ ಬಗೆಗಿನ ಅವರ ಅನುಭವ ಜ್ಞಾನವನ್ನು ರೈತರೊಂದಿಗೆ ಹಂಚಿ ಕೋಳ್ಳಲಿದ್ದಾರೆ. ಮತ್ತು ರೈತರು ಯಾವ ವಿಧಧ ಬೆಳೆಗಳನ್ನು ಬೆಳೆದು ಹೆಚ್ಚು ಲಾಭಗಳಿಸಬಹುದೆಂಬ ಮಾಹಿತಿಯನ್ನು ಈ ಕಾರ್ಯಗಾರದಿಂದ ಪಡೆಯಬಹುದು ಎಂದು ತಿಳಿಸಿದರು.

ಕುಸಿಯುತ್ತಿರುವ ಅಂತರ್ಜಲ, ಕಡಿಮೆಮಳೆ, ಅದಿಕ ಪ್ರಮಾಣದಲ್ಲಿ ರಾಸಾಯನಿಕ ಬಳಕೆ, ಇತ್ಯಾದಿ ಕಾರಣಗಳಿಂದಾಗಿ ರೈತರಿಗೆ ಕೃಷಿಯು ಹೆಚ್ಚಿನ ವೆಚ್ಚವಾಗುತ್ತದೆ. ಇದನ್ನು ಕಡಿಮೆ ಕರ್ಚಿನಲ್ಲಿ ಉತ್ತಮ ಬೆಳೆ ತೆಗೆಯುವ ನೈಸರ್ಗಿಕ ಕೃಷಿ ಕಾರ್ಯಾಗಾರದ ಬಗ್ಗೆ ಈ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಗುತ್ತದೆ ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರ ಆಶಯಕ್ಕೆ ಇರುವ ಒಂದೇ ಒಂದು ಬೆಳಕಿನ ಕಿಂಡಿ ಎಂದರೆ ಅದು ಬೆಳಕಿನ ಬೇಸಾಯ ಅಥವ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಪದ್ದತಿ. ಇದರಲ್ಲಿ ಮುಖ್ಯವಾಗಿ ಸಾವಯವ ಇಂಗಾಲ, ವಾಯುದ್ರವ, ಹಾಗೂ ಬೆಳಕಿನ ಸಂಯೋಜನೆಯನ್ನು ಪರಿಗಣಿಸಲಾಗುತ್ತದೆ. ಬೆಳಕಿನ ಬೇಸಾಯ ಪದ್ದತಿಯಿಂದ ಭೂಮಿಯ ಕಣ್ಣು ತೆರೆಯುತ್ತದೆ ಅಂತೆಯೆ ಮನಕುಲದ ಕಣ್ಣನ್ನು ಸಹ ತೆರೆಯ ಬಹುದಾಗಿದೆ ಎಂದು ಅಬಿಪ್ರಾಯಪಟ್ಟರು.

ಬೆಳಕಿನ ಬೇಸಾಯ ಪದ್ದತಿಯಲ್ಲಿ ಹ್ಯೂಮಸ್ ಉತ್ಪತ್ತಿ ಮಾಡುವುದರ ಬಗ್ಗೆ ಗಮನಹರಿಸುತ್ತೇವೆ ಇದರಿಂದ ಭೂಮಿಯು ಬಲಗೋಳ್ಳುತ್ತದೆ. ಹಾಗೆಯೇ ರೈತರು ಕೂಡ ಸ್ವಾವಲಂಬಿಗಳಾಗಿ ಬದುಕಲು ದಾರಿಯಾಗುತ್ತದೆ. ಹ್ಯೂಮಸ್‍ನಲ್ಲಿರುವ ಅದ್ಭುತ ಶಕ್ತಿಯೆಂದರೆ ಒಂದು ಕೇಜಿ ಹ್ಯೂಮಸ್. ಒಂದು ದಿನಕ್ಕೆ ಆರು ಲೀಟರ್ ನೀರನ್ನು ವಾತವರಣ ದಿಂದ ಹೀರಿಕೊಂಡು ಹಿಡಿದಿಟ್ಟು ಕೋಳ್ಳುವ ಶಕ್ತಿ ಹೊಂದಿರುವುದು ಇದರಿಂದಗಿ ಈ ಪದ್ದತಿಯಲ್ಲಿ ಶೇಕಡ 50ರಷ್ಟು ನೀರನ್ನು ಕಡಿಮೆ ಗೋಳಿಸಬಹುದೆಂದು ವಿವರಿಸಿದರು.

ಸಾವಯವ ಇಂಗಾಲ ಪದ್ದತಿಯು ಭೂಮಿಯ ಫಲವತ್ತತೆಯನ್ನು ಅಳೆಯುವ ಸಾದನ ಎನ್ನಬಹುದು. ಸಾಮಾನ್ಯವಾಗಿ ಒಂದು ಎಕರೆ ಗದ್ದೆಯಲ್ಲಿ ಭತ್ತ ಬೆಳೆಯಲು ಇಪತ್ತರಿಂದ ಇಪತೈದು ಸಾವಿರಲೀಟರ್ ನೀರು ಬೇಕಾಗುತ್ತದೆ. ಆದರೆ ನೈಸರ್ಗಿಕ ಕೃಷಿ ಪದ್ದತಿಯಿಂದ 9ರಿಂದ 10 ಸಾವಿರಲೀಟರ್ ಗಳಷ್ಟು  ನೀರನ್ನು ಉಪಯೋಗಿಸಿ ಅದೇ ಸರಾಸರಿ ಇಳುವರಿಯನ್ನು ಪಡೆಯ ಬಹುದಾಗಿದೆ ಎಂದು ಹೇಳಿದರು. ಈ ಎಲ್ಲಾ ಅಂಶಗಳ ಬಗ್ಗೆ ಈ ಒಂದು ಕಾರ್ಯಗಾರವನ್ನು ಆಯೋಜಿಸಿದ್ದೇವೆ. ಇದರ ಪ್ರಯೋಜನವನ್ನು ರೈತರು ಪಡೆದು ಕೊಳ್ಳಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಿ.ಎಂ.ವೀರಪ್ಪಯ್ಯ, ಗಂಗಾದರ್‍ ಗಡಿಗಿ, ಶರಣಗೌಡ, ಶ್ರೀಮತಿಗಂಗಾಧರ ವಾಡಕರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಟಿ.ಗಣೇಶ.

Previous Post

ಕೃಷಿ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ- ಕೃಷ್ಣ ಬೈರೇಗೌಡ

Next Post

ಫಸಲ್ ಬಿಮಾ ಯೋಜನೆಗೆ ಡಿ.31 ಕೊನೆ : ಡಿಸಿ ರಾಮ್ ಪ್ರಸಾತ್

Related Posts

273 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆ ಗುರಿ
ಕೃಷಿ

273 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆ ಗುರಿ

February 1, 2018
ಫಸಲ್ ಬಿಮಾ ಯೋಜನೆಗೆ ಡಿ.31 ಕೊನೆ : ಡಿಸಿ ರಾಮ್ ಪ್ರಸಾತ್
ಕೃಷಿ

ಫಸಲ್ ಬಿಮಾ ಯೋಜನೆಗೆ ಡಿ.31 ಕೊನೆ : ಡಿಸಿ ರಾಮ್ ಪ್ರಸಾತ್

January 31, 2018
ಕೃಷಿ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ- ಕೃಷ್ಣ ಬೈರೇಗೌಡ
ಕೃಷಿ

ಕೃಷಿ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ- ಕೃಷ್ಣ ಬೈರೇಗೌಡ

January 31, 2018
Next Post
ಫಸಲ್ ಬಿಮಾ ಯೋಜನೆಗೆ ಡಿ.31 ಕೊನೆ : ಡಿಸಿ ರಾಮ್ ಪ್ರಸಾತ್

ಫಸಲ್ ಬಿಮಾ ಯೋಜನೆಗೆ ಡಿ.31 ಕೊನೆ : ಡಿಸಿ ರಾಮ್ ಪ್ರಸಾತ್

Please login to join discussion

Newsletter

  • Trending
  • Comments
  • Latest
ಬೈಕ್, ಲಾರಿ ಡಿಕ್ಕಿ : ಯುವಕನ ದುರ್ಮರಣ

ಬೈಕ್, ಲಾರಿ ಡಿಕ್ಕಿ : ಯುವಕನ ದುರ್ಮರಣ

March 24, 2018
ಗಂಗಾವತಿ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿವರ ಇಲ್ಲಿದೆ ನೋಡಿ

ಗಂಗಾವತಿ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿವರ ಇಲ್ಲಿದೆ ನೋಡಿ

July 27, 2018
ಎ.16 ರಿಂದ ಪ್ರಥಮ ಪಿಯು ಪೂರಕ ಪರೀಕ್ಷೆ

ಎ.16 ರಿಂದ ಪ್ರಥಮ ಪಿಯು ಪೂರಕ ಪರೀಕ್ಷೆ

March 15, 2018
ಪ್ರಹ್ಲಾದ ಜೋಷಿ

ವಿವಿಧ ವಸತಿ ಯೋಜನೆ ಅವಧಿ ವಿಸ್ತರಣೆಗೆ ಸಂಸದ ಪ್ರಹ್ಲಾದ ಜೋಷಿ ಸೂಚನೆ

June 29, 2018
ಹುತಾತ್ಮ ಟಿಪ್ಪುಸುಲ್ತಾನ್ ಭಾಗ -10

ಹುತಾತ್ಮ ಟಿಪ್ಪುಸುಲ್ತಾನ್ ಭಾಗ -10

0
ಹುತಾತ್ಮ ಟಿಪ್ಪುಸುಲ್ತಾನ್ ಭಾಗ-11

ಹುತಾತ್ಮ ಟಿಪ್ಪುಸುಲ್ತಾನ್ ಭಾಗ-11

0
ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ

ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ

0
ಚೋಮನ ಕುಣಿತ

ಚೋಮನ ಕುಣಿತ

0
ಡಿ.19 ರಂದು "ಕ್ಷಮಿಸಿ ಬಿಡು ಬಸವಣ್ಣ" ಕವನ ಸಂಕಲನ ಲೋಕಾರ್ಪಣೆ

ಡಿ.19 ರಂದು “ಕ್ಷಮಿಸಿ ಬಿಡು ಬಸವಣ್ಣ” ಕವನ ಸಂಕಲನ ಲೋಕಾರ್ಪಣೆ

December 10, 2019
ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

December 9, 2019
ಡಿ.16 ರಂದು “ನಿರ್ಭಯ” ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಡಿ.16 ರಂದು “ನಿರ್ಭಯ” ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

December 9, 2019
ಮಂಡ್ಯದಲ್ಲಿ ಅರಳಿದ ಕಮಲ : ಜೆಡಿಎಸ್ ‘ಭದ್ರಕೋಟೆ’ ಛಿದ್ರ

ಮಂಡ್ಯದಲ್ಲಿ ಅರಳಿದ ಕಮಲ : ಜೆಡಿಎಸ್ ‘ಭದ್ರಕೋಟೆ’ ಛಿದ್ರ

December 9, 2019

Recent News

ಡಿ.19 ರಂದು "ಕ್ಷಮಿಸಿ ಬಿಡು ಬಸವಣ್ಣ" ಕವನ ಸಂಕಲನ ಲೋಕಾರ್ಪಣೆ

ಡಿ.19 ರಂದು “ಕ್ಷಮಿಸಿ ಬಿಡು ಬಸವಣ್ಣ” ಕವನ ಸಂಕಲನ ಲೋಕಾರ್ಪಣೆ

December 10, 2019
ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

December 9, 2019
ಡಿ.16 ರಂದು “ನಿರ್ಭಯ” ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಡಿ.16 ರಂದು “ನಿರ್ಭಯ” ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

December 9, 2019
ಮಂಡ್ಯದಲ್ಲಿ ಅರಳಿದ ಕಮಲ : ಜೆಡಿಎಸ್ ‘ಭದ್ರಕೋಟೆ’ ಛಿದ್ರ

ಮಂಡ್ಯದಲ್ಲಿ ಅರಳಿದ ಕಮಲ : ಜೆಡಿಎಸ್ ‘ಭದ್ರಕೋಟೆ’ ಛಿದ್ರ

December 9, 2019

Advertisement

Follow Us

Newsletter

  • ಮನೆ
  • ಸುದ್ದಿ
  • ಸಿನಿಮಾ
  • ಲೈಫ್ ಲೈನ್
  • ಗ್ಯಾರೇಜ್
  • ಟೆಕ್ನಾಲಜಿ
  • ಇತರೆ

Copyrights © 2019 karnatakanewsportal.com | All Rights Reserved.

No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ

Copyrights © 2019 karnatakanewsportal.com | All Rights Reserved.

Login to your account below

Forgotten Password? Sign Up

Fill the forms bellow to register

All fields are required. Log In

Retrieve your password

Please enter your username or email address to reset your password.

Log In