• ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
Monday, December 9, 2019
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
No Result
View All Result

KARNATAKA NEWS PORTAL

No Result
View All Result

ಮಲೆಯಾಳಂ ಸಾಹಿತಿ ಅಕ್ಕಿತಂ ಗೆ ಜ್ಞಾನಪೀಠ ಪುರಸ್ಕಾರ

admin by admin
November 30, 2019
in ರಾಷ್ಟ್ರೀಯ ಸುದ್ದಿ, ಸುದ್ದಿ, ಹೋಮ್ ಸ್ಲೈಡರ್
0
ಮಲೆಯಾಳಂ ಸಾಹಿತಿ ಅಕ್ಕಿತಂ ಗೆ ಜ್ಞಾನಪೀಠ ಪುರಸ್ಕಾರ
0
SHARES
10
VIEWS
Share on FacebookShare on TwitterShare on whatsappShare on pinterest
Up To 80% Off for Independence Day
Views: 77

ಕೆ.ಎನ್.ಪಿ.ವಾರ್ತೆ,ಕೋಜಿಕ್ಕೋಡ್,ನ.30;

ಕೇರಳ ಸಾಹಿತ್ಯ ಪ್ರೇಮಿಗಳಿಗೆ ಅಕ್ಕಿತಂ ಎಂಬ ಕಾವ್ಯನಾಮದಿಂದಲೇ ಜನಪ್ರಿಯರಾಗಿರುವ ಮಲೆಯಾಳಂ ಹಿರಿಯ ಸಾಹಿತಿ ಅಚ್ಯುತನ್ ನಂಬೂದರಿ ಅವರಿಗೆ ಸಾಹಿತ್ಯಕ್ಕಾಗಿ ನೀಡುವ ಅತ್ಯಂತ ಪ್ರತಿಷ್ಟಿತ ಜ್ಞಾನಪೀಠ ಪುರಸ್ಕಾರವನ್ನು ಶುಕ್ರವಾರ ಅಧಿಕೃತವಾಗಿ ಘೋಷಿಸಲಾಗಿದೆ.

ಹೃದಯದಿಂದಲೇ ಬರೆಯುವ ಸಾಹಿತಿ ಎಂದೇ ಮಲೆಯಾಳಂ ಓದುಗ ಪ್ರೇಮಿಗಳಲ್ಲಿ ಜನಪ್ರಿಯರಾಗಿರುವ ಅಚ್ಯುತನ್ ನಂಬೂದರಿ ಅವರಿಗೆ 2019ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಸಂದಿದೆ. 

ಕವಿತೆ, ನಾಟಕ, ಪ್ರಬಂಧ, ಸಣ್ಣ ಕಥೆ ಹಾಗೂ ಮಕ್ಕಳ ಕಥೆ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ನಂಬೂದರಿ ಕೃಷಿ ಮಾಡಿದವರು. ಸರಳ ಬರವಣಿಗೆಯೇ ಇವರನ್ನು ಓದುಗರಿಗೆ ಹತ್ತಿರವಾಗಿಸಿದೆ.

93 ವರ್ಷದ ಅಕ್ಕಿತ್ತಂ ಅವರು 55 ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 45ಕ್ಕೂ ಹೆಚ್ಚು ಕೃತಿಗಳು ಕವನ ಸಂಗ್ರಹಗಳು. 1952ರಲ್ಲಿ ಪ್ರಕಟವಾದ ಮೊದಲ ಕೃತಿ ‘ಖಂಡಕಾವ್ಯ’ ಮೂಲಕವೇ ಅಕ್ಕಿತ್ತಂ ಸಾರಸ್ವತ ಲೋಕದ ಗಮನ ಸೆಳೆದರು.

‘ವೀರವಂದಮ್‌’, ‘ಬಲಿದರ್ಶನಂ’, ‘ನಿಮಿಷ ಕ್ಷೇತ್ರಂ’, ‘ಅಮೃತ ಕಟಿಕ’ , ‘ಅಕ್ಕಿತ್ತಮ್‌ ಕವಿತಕ’, ‘ದೇಶ ಸೇವಿಕ’ ಪ್ರಮುಖ ಕಾವ್ಯ ಕೃತಿಗಳು.

ವಿಷ್ಣು ಅವತಾರ ಕುರಿತು ವೇದ ವ್ಯಾಸರು ರಚಿಸಿರುವ ಶ್ರೀಮದ್‌ ಭಾಗವತದ 14,163 ಶ್ಲೋಕಗಳನ್ನು 2,400 ಪುಟಗಳಲ್ಲಿ ಮಲಯಾಳಂಗೆ ಭಾಷಾಂತರಿಸಿದ್ದಾರೆ. ‘ಬಲಿದರ್ಶನಂ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ಅಸ್ಪೃಶ್ಯತೆ ವಿರುದ್ಧ ಸದಾ ಧ್ವನಿ ಎತ್ತುವ ಅಕ್ಕಿತಂ ಅವರು 1947ರಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಕೇರಳದಲ್ಲಿ ನಡೆದ ಪಲಿಯಾಮ್‌ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬ್ರಾಹ್ಮಣೇತರರಿಗೆ ವೇದ ಶಿಕ್ಷಣ ನೀಡುವಲ್ಲಿ ಇವರ ಪಾತ್ರ ಗಣನೀಯವಾಗಿದೆ.

ಹಲವು ಪುರಸ್ಕಾರ :

ಅಚ್ಯುತನ್‌ ನಂಬೂದರಿ ಅವರಿಗೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೇರಳ ಸಾಹಿತ್ಯ ಅಕಾಡೆಮಿ, ವಯಲಾರ್‌, ನಲಪಾಡ್‌ ಪ್ರಶಸ್ತಿ, ಲಲಿತಾಂಬಿಕ ಸಾಹಿತ್ಯ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ಲಭಿಸಿವೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ. 

  • ಕೆ.ಎನ್.ಪಿ.ಫೇಸ್ಬುಕ್ ಅಕೌಂಟ್ ಗಾಗಿ ಈ ಗುಂಡಿ ಒತ್ತಿರಿ
  • ಕೆ.ಎನ್.ಪಿ.ಯುಟ್ಯೂಬ್ ಚಾನಲ್ ಗಾಗಿ ಈ ಗುಂಡಿ ಒತ್ತಿರಿ
  • ಕೆ.ಎನ್.ಪಿ.ಆ್ಯಪ್ ಗಾಗಿ ಈ ಗುಂಡಿ ಒತ್ತಿರಿ
Tags: akkithamakkitham wins jnanpith awardjnanpith awardmalayalam poetಅಕ್ಕಿತಂಅಚ್ಯುತನ್ ನಂಬೂದರಿಜ್ಞಾನಪೀಠಜ್ಞಾನಪೀಠ ಪುರಸ್ಕಾರಮಲೆಯಾಳಂ
Previous Post

jharkhand assembly election : ಮೊದಲ ಹಂತದ ಮತದಾನ

Next Post

ಹನುಮನಹಳ್ಳಿಯಲ್ಲಿ ತೊಗರಿ ಬೆಳೆ ಕ್ಷೇತ್ರೊತ್ಸವ

Related Posts

ಉಪ ಚುನಾವಣೆ ಫಲಿತಾಂಶ ; ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಜಿಲ್ಲಾವಾರು ಸುದ್ದಿ

ಉಪ ಚುನಾವಣೆ ಫಲಿತಾಂಶ ; ಡಿಕೆ ಶಿವಕುಮಾರ್ ಪ್ರತಿಕ್ರಿಯೆ

December 9, 2019
Karnataka By Election Result 2019
ಜಿಲ್ಲಾವಾರು ಸುದ್ದಿ

Karnataka By Election Result 2019 : ಬಿಎಸ್’ವೈ ಸರ್ಕಾರ ಸೇಫ್

December 9, 2019
ಉಪ ಚುನಾವಣೆ ಫಲಿತಾಂಶ : ಯಲ್ಲಾಪುರದಲ್ಲಿ ಮತ್ತೆ ಹೆಬ್ಬಾರ್
ಉತ್ತರಕನ್ನಡ

ಉಪ ಚುನಾವಣೆ ಫಲಿತಾಂಶ : ಯಲ್ಲಾಪುರದಲ್ಲಿ ಮತ್ತೆ ಹೆಬ್ಬಾರ್

December 9, 2019
ಯಡಿಯೂರಪ್ಪನವರ ಕುರ್ಚಿ ಭದ್ರ : ಭುಜಂಗ ಶಾಸ್ತ್ರಿಗಳ ಭವಿಷ್ಯ
ಜಿಲ್ಲಾವಾರು ಸುದ್ದಿ

ಯಡಿಯೂರಪ್ಪನವರ ಕುರ್ಚಿ ಭದ್ರ : ಭುಜಂಗ ಶಾಸ್ತ್ರಿಗಳ ಭವಿಷ್ಯ

December 9, 2019
ಕಾಮುಕರ ಎನ್'ಕೌಂಟರ್ : ಆರೋಪಿಗಳ ಮೃತದೇಹ ಹಸ್ತಾಂತರಕ್ಕೆ ಕುಟುಂಬಸ್ಥರ ಧರಣಿ
ರಾಷ್ಟ್ರೀಯ ಸುದ್ದಿ

ಕಾಮುಕರ ಎನ್’ಕೌಂಟರ್ : ಆರೋಪಿಗಳ ಮೃತದೇಹ ಹಸ್ತಾಂತರಕ್ಕೆ ಕುಟುಂಬಸ್ಥರ ಧರಣಿ

December 7, 2019
ಕಾಮುಕರ ಎನ್'ಕೌಂಟರ್ : ಮರಣೋತ್ತರ ಪರೀಕ್ಷೆ ಅಂತ್ಯ
ರಾಷ್ಟ್ರೀಯ ಸುದ್ದಿ

ಕಾಮುಕರ ಎನ್’ಕೌಂಟರ್ : ಮರಣೋತ್ತರ ಪರೀಕ್ಷೆ ಅಂತ್ಯ, ಡಿ.9ರವರೆಗೂ ಮೃತದೇಹ ಸಂರಕ್ಷಿಸುವಂತೆ ‘ಹೈ’ ಆದೇಶ

December 7, 2019
Next Post
ಹನುಮನಹಳ್ಳಿಯಲ್ಲಿ ತೊಗರಿ ಬೆಳೆ ಕ್ಷೇತ್ರೊತ್ಸವ

ಹನುಮನಹಳ್ಳಿಯಲ್ಲಿ ತೊಗರಿ ಬೆಳೆ ಕ್ಷೇತ್ರೊತ್ಸವ

Please login to join discussion

Newsletter

  • Trending
  • Comments
  • Latest
ಬೈಕ್, ಲಾರಿ ಡಿಕ್ಕಿ : ಯುವಕನ ದುರ್ಮರಣ

ಬೈಕ್, ಲಾರಿ ಡಿಕ್ಕಿ : ಯುವಕನ ದುರ್ಮರಣ

March 24, 2018
ಗಂಗಾವತಿ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿವರ ಇಲ್ಲಿದೆ ನೋಡಿ

ಗಂಗಾವತಿ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿವರ ಇಲ್ಲಿದೆ ನೋಡಿ

July 27, 2018
ಎ.16 ರಿಂದ ಪ್ರಥಮ ಪಿಯು ಪೂರಕ ಪರೀಕ್ಷೆ

ಎ.16 ರಿಂದ ಪ್ರಥಮ ಪಿಯು ಪೂರಕ ಪರೀಕ್ಷೆ

March 15, 2018
ಪ್ರಹ್ಲಾದ ಜೋಷಿ

ವಿವಿಧ ವಸತಿ ಯೋಜನೆ ಅವಧಿ ವಿಸ್ತರಣೆಗೆ ಸಂಸದ ಪ್ರಹ್ಲಾದ ಜೋಷಿ ಸೂಚನೆ

June 29, 2018
ಹುತಾತ್ಮ ಟಿಪ್ಪುಸುಲ್ತಾನ್ ಭಾಗ -10

ಹುತಾತ್ಮ ಟಿಪ್ಪುಸುಲ್ತಾನ್ ಭಾಗ -10

0
ಹುತಾತ್ಮ ಟಿಪ್ಪುಸುಲ್ತಾನ್ ಭಾಗ-11

ಹುತಾತ್ಮ ಟಿಪ್ಪುಸುಲ್ತಾನ್ ಭಾಗ-11

0
ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ

ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ

0
ಚೋಮನ ಕುಣಿತ

ಚೋಮನ ಕುಣಿತ

0
ಉಪ ಚುನಾವಣೆ ಫಲಿತಾಂಶ ; ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಉಪ ಚುನಾವಣೆ ಫಲಿತಾಂಶ ; ಡಿಕೆ ಶಿವಕುಮಾರ್ ಪ್ರತಿಕ್ರಿಯೆ

December 9, 2019
Karnataka By Election Result 2019

Karnataka By Election Result 2019 : ಬಿಎಸ್’ವೈ ಸರ್ಕಾರ ಸೇಫ್

December 9, 2019
ಉಪ ಚುನಾವಣೆ ಫಲಿತಾಂಶ : ಯಲ್ಲಾಪುರದಲ್ಲಿ ಮತ್ತೆ ಹೆಬ್ಬಾರ್

ಉಪ ಚುನಾವಣೆ ಫಲಿತಾಂಶ : ಯಲ್ಲಾಪುರದಲ್ಲಿ ಮತ್ತೆ ಹೆಬ್ಬಾರ್

December 9, 2019
ಯಡಿಯೂರಪ್ಪನವರ ಕುರ್ಚಿ ಭದ್ರ : ಭುಜಂಗ ಶಾಸ್ತ್ರಿಗಳ ಭವಿಷ್ಯ

ಯಡಿಯೂರಪ್ಪನವರ ಕುರ್ಚಿ ಭದ್ರ : ಭುಜಂಗ ಶಾಸ್ತ್ರಿಗಳ ಭವಿಷ್ಯ

December 9, 2019

Recent News

ಉಪ ಚುನಾವಣೆ ಫಲಿತಾಂಶ ; ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಉಪ ಚುನಾವಣೆ ಫಲಿತಾಂಶ ; ಡಿಕೆ ಶಿವಕುಮಾರ್ ಪ್ರತಿಕ್ರಿಯೆ

December 9, 2019
Karnataka By Election Result 2019

Karnataka By Election Result 2019 : ಬಿಎಸ್’ವೈ ಸರ್ಕಾರ ಸೇಫ್

December 9, 2019
ಉಪ ಚುನಾವಣೆ ಫಲಿತಾಂಶ : ಯಲ್ಲಾಪುರದಲ್ಲಿ ಮತ್ತೆ ಹೆಬ್ಬಾರ್

ಉಪ ಚುನಾವಣೆ ಫಲಿತಾಂಶ : ಯಲ್ಲಾಪುರದಲ್ಲಿ ಮತ್ತೆ ಹೆಬ್ಬಾರ್

December 9, 2019
ಯಡಿಯೂರಪ್ಪನವರ ಕುರ್ಚಿ ಭದ್ರ : ಭುಜಂಗ ಶಾಸ್ತ್ರಿಗಳ ಭವಿಷ್ಯ

ಯಡಿಯೂರಪ್ಪನವರ ಕುರ್ಚಿ ಭದ್ರ : ಭುಜಂಗ ಶಾಸ್ತ್ರಿಗಳ ಭವಿಷ್ಯ

December 9, 2019

Advertisement

Follow Us

Newsletter

  • ಮನೆ
  • ಸುದ್ದಿ
  • ಸಿನಿಮಾ
  • ಲೈಫ್ ಲೈನ್
  • ಗ್ಯಾರೇಜ್
  • ಟೆಕ್ನಾಲಜಿ
  • ಇತರೆ

Copyrights © 2019 karnatakanewsportal.com | All Rights Reserved.

No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ

Copyrights © 2019 karnatakanewsportal.com | All Rights Reserved.

Login to your account below

Forgotten Password? Sign Up

Fill the forms bellow to register

All fields are required. Log In

Retrieve your password

Please enter your username or email address to reset your password.

Log In