• ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
Monday, February 18, 2019
No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
No Result
View All Result

Knp

No Result
View All Result

ಮೋದಿ ಆಡಳಿತ ಸುಳ್ಳಿನ ಆಡಳಿತವನ್ನು ನಡೆಸಿದೆ : ರಾಹುಲ್ ಗಾಂಧಿ

ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ

admin by admin
February 10, 2018
in ಜಿಲ್ಲಾವಾರು ಸುದ್ದಿ, ಬಳ್ಳಾರಿ, ಸುದ್ದಿ, ಹೋಮ್ ಸ್ಲೈಡರ್
0
ಮೋದಿ ಆಡಳಿತ ಸುಳ್ಳಿನ ಆಡಳಿತವನ್ನು ನಡೆಸಿದೆ : ರಾಹುಲ್ ಗಾಂಧಿ
Views: 157

ಕೆ.ಎನ್.ಪಿ.ವಾರ್ತೆ,ಹೊಸಪೇಟೆ,ಫೆ.10;

ನಗರದ ಮುನ್ಸಿಪಲ್ ಮೈದಾನದಲ್ಲಿ ಇಂದು ಹಮ್ಮಿಕೊಳ್ಳಲಾಗಿರುವ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯ ನಿಮಿತ್ತ ರಾಹುಲ್ ಗಾಂಧಿ ಹೊಸಪೇಟೆ ನಗರಕ್ಕೆ ಆಗಮಿಸಿದ್ದು, ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಕರ್ನಾಟಕದ ಜನರು ತಮ್ಮ ಭವಿಷ್ಯದ ಬಗ್ಗೆ ನಿರ್ಣಯ ಕೈಗೊಳ್ಳಬೇಕಿದೆ. ಯಾರ ಮೇಲೆ ವಿಶ್ವಾಸ ಇಡಬೇಕು ಎಂಬುದನ್ನು ನೀವು ತೀರ್ಮಾನಿಸಿ. ಒಂದೆಡೆ ಕಾಂಗ್ರೆಸ್ ಪಕ್ಷವಿದೆ, ಇನ್ನೊಂದೆಡೆ ಬಿಜೆಪಿ ಪಕ್ಷವಿದೆ. ಯಾರು ನಿಜವನ್ನು ಹೇಳುತ್ತಾರೋ ಅವರನ್ನು ನಂಬಬೇಕಾಗಿದೆ. ಕಾಂಗ್ರೆಸ್ ಪಕ್ಷ ಸತ್ಯದ ಪರವಾಗಿದೆ. ಸುಳ್ಳು ಹೇಳುವವರನ್ನು ನಂಬಿದರೆ ನಿಮಗೇನೂ ಸಿಗುವುದಿಲ್ಲ. ನರೇಂದ್ರ ಮೋದಿ ಆಡಳಿತ ಸುಳ್ಳಿನ ಆಡಳಿತವನ್ನು ನಡೆಸಿದೆ.

ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ 371 ಎ ವಿಧಿಯಲ್ಲಿ ತಿದ್ದುಪಡಿ ತರುವಲ್ಲಿ ಹೋರಾಟ ನಡೆಸಿ, ತಿದ್ದುಪಡಿ ತಂದಿದ್ದೇವೆ. ಮೋದಿಯವರು ಚುನಾವಣೆಗೂ ಮುನ್ನ ಹೇಳಿದ್ರು. ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುತ್ತೇವೆ ಅಂತ. ಆದರೆ ಒಂದು ರೂಪಾಯಿಯನ್ನಾದರೂ ಕೊಟ್ಟಿದ್ದಾರಾ?, ಉದ್ಯೋಗಾವಕಾಶ ಕಲ್ಪಿಸುತ್ತೇವೆ ಎಂದಿದ್ದರು. ಉದ್ಯೋಗಾವಕಾಶ ಸೃಷ್ಟಿಯಾಗಿದೆಯಾ? ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿಯವರು ಒಂದು ತಾಸಿನ ಭಾಷಣದಲ್ಲಿ ದೇಶದ ಭವಿಷ್ಯದ ಬಗ್ಗೆ ಮಾತನಾಡಲಿಲ್ಲ. ಜನರ ಸಮಸ್ಯಗಳ ಕುರಿತು ಮಾತನಾಡಲಿಲ್ಲ. ಇದು ವಿಪರ್ಯಾಸವೇ ಸರಿ. ಪ್ರಧಾನಿಯವರೇ, 1 ಗಂಟೆಯ ಕಾಲ ಕಾಂಗ್ರೆಸ್ ಅನ್ನು ಅಲ್ಲಗಳೆಯುವ ಕೆಲಸವನ್ನೇ ಮಾಡಿದಿರಿ. ನಾವು ಇತಿಹಾಸದ ಬಗ್ಗೆ ಪಾಠ ಕೇಳೋಕೆ ನಿಮ್ಮನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿಲ್ಲ. ದೇಶದ ಭವಿಷ್ಯದ ಬಗ್ಗೆ ಯೋಚಿಸುವುದಕ್ಕೆ ಪ್ರಧಾನಿಯನ್ನಾಗಿ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಮೋದಿಯವರ ವಿರುದ್ದ ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿಯವರು ಸರ್ಕಾರದ ಗಾಡಿಯನ್ನು ಓಡಿಸುವಾಗ ಮುಂದೆ ನೋಡುವ ಬದಲು ಕನ್ನಡಿಯಲ್ಲಿ ಹಿಂದೇನಿದೆ ಎಂದೇ ನೋಡಿಕೊಂಡು ಓಡಿಸುತ್ತಿದ್ದಾರೆ. ಹೀಗೆ ಹಿಂದೆ ನೋಡಿಕೊಂಡು ಓಡಿಸಿದ್ದರಿಂದಲೇ ಅಪನಗದೀಕರಣದಂಥ ಕೆಟ್ಟ ನಿರ್ಧಾರ ಕೈಗೊಂಡಿದ್ದು. ಇದರಿಂದಾಗಿಯೇ ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಅನ್ನಾಗಿ ಬದಲಾಯಿಸಿದ್ದು ಎಂದರು.

ತಾವು ಗುಜರಾತನ್ನು ಬದಲಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲ ಹೇಳಿಕೊಂಡು ಓಡಾಡುತ್ತಾರೆ. ಆದರೆ ನನಗೆ ಗುಜರಾತಿಗೆ ಹೋದಾಗ ತಿಳಿಯಿತು, ಗುಜರಾತ್ ಬದಲಾಗಿದ್ದು ಮೋದಿಯಿಂದಲ್ಲ, ಗುಜರಾತ್ ಬದಲಾವಣೆಯಾಗಿದ್ದು, ಅಲ್ಲಿನ ಜನ, ವ್ಯಾಪಾರಸ್ಥರು, ರೈತರು, ಕಾರ್ಮಿಕರಿಂದ. ಆದರೆ ಆ ಗುಜರಾತ್ ಅನ್ನು ಇದೀಗ ಪ್ರಧಾನಿ ಮೋದಿಯವರು ಕೆಲ ಉದ್ಯಮಿಗಳಿಗೆ ಕೊಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಭ್ರಷ್ಟಾಚಾರದಲ್ಲಿ ವಿಶ್ವದಾಖಲೆ ಬರೆದಿದ್ದು ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರ ಎಂಬುದನ್ನು ಅವರು ಮರೆತಿದ್ದಾರೆ. ದೇಶದ ಮುಂದಿರೋ ಬಹುದೊಡ್ಡ ಹಗರಣ ಅಂದ್ರೆ ಅದು ರಾಫೆಲ್ ಡೀಲ್. ರಾಫೆಲ್ ಯುದ್ಧ ವಿಮಾನ ಖರೀದಿಯ ಒಪ್ಪಂದವನ್ನು ಎಚ್ ಎಎಲ್ ನಿಂದ ಕಸಿದುಕೊಂಡಿದ್ದು ಏಕೆ? ಇದರಲ್ಲಿ ನಿಮ್ಮ ಹಿತಾಸಕ್ತಿ ಇಲ್ಲವೇ? ಎಂದು ಪ್ರಶ್ನಿಸಿದರು.

ಟಾಟಾ ನ್ಯಾನೊ ಕಂಪನಿಗೆ 33ಸಾವಿರ ಕೋಟಿ ಹಣ, ಉಚಿತ ನೀರು, ವಿದ್ಯುತ್, ನೂರಾರು ಭೂಮಿ ಕೊಟ್ಟರು. ಆದರೇ ಒಂದೇ ಒಂದು ನ್ಯಾನೊ ಕಾರು ಉತ್ಪಾದನೆ ಆಗಿಲ್ಲ.

ಪ್ರಧಾನಿ ಬಡವರ ಬಗ್ಗೆ ಮಾತನಾಡುತ್ತಾರೆ. ಕಡಿಮೆ ಬೆಲೆಗೆ ರೈತರ ಜಮೀನನ್ನು ಉದ್ಯಮಿಗಳಿಗೆ ಕೊಡಿಸುತ್ತಾರೆ. ಆದ್ರೆ 3ತಿಂಗಳಲ್ಲಿ ಆ ಉದ್ಯಮಿ ಅದೇ ಜಮೀನನ್ನು 3ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಿಕೊಳ್ಳುತ್ತಾನೆ. ಇದು ಬಡವರ ಬಗ್ಗೆ ಮೋದಿಯವರಿಗೆ ಇರುವ ಕಾಳಜಿ ಎಂದರು. ಎಸ್.ಸಿ, ಎಸ್.ಟಿ ಅಭಿವೃದ್ದಿಗೆ ಕೇಂದ್ರ 55ಸಾವಿರ ಕೋಟಿ ಕೊಟ್ಟಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ 27ಸಾವಿರ ಕೋಟಿ ನೀಡಿದೆ. ಸಿದ್ದರಾಮಯ್ಯ ಸಂಕಷ್ಟದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರು, ಸಿದ್ದರಾಮಯ್ಯ ಜನರಿಗೆ ಬೇಕಾದ ಕೆಲಸಗಳನ್ನು ಮಾಡಿದ್ದಾರೆ. ಮೋದಿಯವರೇ ನಮ್ಮ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಂದ ಸ್ವಲ್ಪ ಪಾಠ ಕಲಿಯಿರಿ ಎಂದು ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಒಬ್ಬರಿಂದಲೇ ದೇಶ ಕಟ್ಟಲು ಸಾಧ್ಯವಿಲ್ಲ. ಕರ್ನಾಟಕ ಇವತ್ತಿನ ಅಭಿವೃದ್ಧಿಗೆ ಕಾರಣ ಈ ರಾಜ್ಯದ ಯುವಕರು, ರೈತಾಪಿಗಳು, ವ್ಯಾಪಾರಸ್ಥರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದು ನಿಮ್ಮೆಲ್ಲರ ಹಾರೈಕೆ ಮತ್ತು ನಿಮ್ಮ ಆಶೀರ್ವಾದದ ಮೇರೆಗೆ. ಅದರಂತೆ ಅವರು ತಮ್ಮ ರಾಜ್ಯವನ್ನು ಸುವ್ಯವಸ್ಥೆಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಈ 5 ವರ್ಷದಲ್ಲಿ ಏನೂ ಕೆಲಸ ಮಾಡಿದ್ದೇವೆ. ಮುಂದೆ ಅದಕ್ಕೂ ದುಪ್ಪಟ್ಟು ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ, ಮುಂಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್, ಬಿಕೆ ಹರಿಪ್ರಸಾದ್, ನಟ ಅಂಬರೀಷ್, ಸಂತೋಷ್ ಲಾಡ್, ಆನಂದ್ ಸಿಂಗ್, ಮಲ್ಲಿಖಾರ್ಜುನ್ ಖರ್ಗೆ ಸೇರಿದಂತೆ ಮುಂತಾದ ಕೆಪಿಸಿಸಿ ಮುಖಂಡರು ಉಪಸ್ಥಿತರಿದ್ದರು.

Tags: ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಕೆ.ಎನ್.ಪಿ.ವಾರ್ತೆಬಳ್ಳಾರಿರಾಹುಲ್ ಗಾಂಧಿಹೊಸಪೇಟೆ
Previous Post

ರಸ್ತೆ ಅಪಘಾತ : ಓರ್ವ ಯುವತಿ ಸಾವು

Next Post

ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ

Related Posts

ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ
ಗದಗ

ಮೋಸದ ಕುಕೃತ್ಯಕ್ಕೆ ತಕ್ಕ ಉತ್ತರ ನೀಡಿ ಸ್ನೇಹಿತರ ಶೌರ್ಯಕ್ಕೆ ಅರ್ಪಿಸುತ್ತೇವೆ : ಯೋಧ ಬಸವರಾಜ ಯರಗೇರಿ

February 17, 2019
ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ
ಗದಗ

ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ

February 17, 2019
ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು
ಗದಗ

ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು

February 17, 2019
ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 
ಕೊಪ್ಪಳ

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

February 17, 2019
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಜಿಲ್ಲಾವಾರು ಸುದ್ದಿ

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

February 17, 2019
ಹುತಾತ್ಮ ಯೋಧರ ಶ್ರದ್ಧಾಂಜಲಿ ಸಭೆಯಲ್ಲಿ ಪಾಕ್ ಪರ ಘೋಷಣೆ ; ಓರ್ವನ ಬಂಧನ
ಜಿಲ್ಲಾವಾರು ಸುದ್ದಿ

ಹುತಾತ್ಮ ಯೋಧರ ಶ್ರದ್ಧಾಂಜಲಿ ಸಭೆಯಲ್ಲಿ ಪಾಕ್ ಪರ ಘೋಷಣೆ ; ಓರ್ವನ ಬಂಧನ

February 16, 2019
Next Post
ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ

ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ

Leave a Reply Cancel reply

Your email address will not be published. Required fields are marked *

Latest News

ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ

ಮೋಸದ ಕುಕೃತ್ಯಕ್ಕೆ ತಕ್ಕ ಉತ್ತರ ನೀಡಿ ಸ್ನೇಹಿತರ ಶೌರ್ಯಕ್ಕೆ ಅರ್ಪಿಸುತ್ತೇವೆ : ಯೋಧ ಬಸವರಾಜ ಯರಗೇರಿ

by admin
February 17, 2019
0

ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಫೆ.17; ಪುಲ್ವಾಮಾದಲ್ಲಿ ಬಸ್‍ನಲ್ಲಿ ಚಲಿಸುತ್ತಿದ್ದ ಯೋಧರಿಗೆ ಮೋಸದ ಮೂಲಕ ಕುಕೃತ್ಯ ನಡೆಸಿ ಹತ್ಯೆ ಮಾಡಿರುವ ಜೈಷ್ ಉಗ್ರರನ್ನು ಸೆದೆಬಡಿಯುವ ಮೂಲಕ ನಮ್ಮ 49 ಸ್ನೇಹಿತರಿಗೆ ಅರ್ಪಣೆ ಮಾಡುತ್ತೇವೆ...

ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ

ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ

by admin
February 17, 2019
0

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಫೆ.17; ಪುರಸಭೆಯಲ್ಲಿ ಫೆ.18ರಂದು ಕರೆದಿರುವ ಸಭೆಯು ಹೈಕೋಟ್‌ನ ನಿರ್ದೇಶನದಂತೆ ಕರೆಯದೇ ಮುಖ್ಯಾಧಿಕಾರಿಯು ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಆರೋಪಿಸಿದರು. ಪುರಸಭೆ ಅಧ್ಯಕ್ಷರ...

ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು

ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು

by admin
February 17, 2019
0

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಫೆ.17; ನಗರದಲ್ಲಿ ಫೆ 15 ಮತ್ತು 17 ರಂದು ನಡೆದ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವಕ್ಕೆ ಒಂದು ಐತಿಹಾಸಿಕ ಧಾರ್ಮಿಕ ಇತಿಹಾಸವಿದೆ. 12ನೇ ಶತಮಾನದಿಂದ ಇಂದಿನವರೆಗೂ ಭವ್ಯ...

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

by admin
February 17, 2019
0

ಕೆ.ಎನ್.ಪಿ.ವಾರ್ತೆ,ಕನಕಗಿರಿ,ಫೆ.17; ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯವಾಗಿದ್ದು, ಗ್ರಾಮೀಣ ಪ್ರದೇಶದ ಸಂಘ, ಸಂಸ್ಥೆಗಳು ಕಲೆ ಮತ್ತು ಕ್ರೀಡೆಯಲ್ಲಿ ತೊಡಗಿಕೊಂಡಾಗ ನಮ್ಮ ದೇಶದ ಭಾಷೆ, ಸಾಂಸ್ಕೃತಿಕ ಬಾಂಧವ್ಯ ಮತ್ತು...

KNP

The Karnataka news portal offers latest updates of Karnataka news, current affairs, stories, videos, photos, movies, sports, literature, new short films, political news and interviews, automobile, health, technology related news and information's.

Follow Us

February 2019
M T W T F S S
« Jan    
 123
45678910
11121314151617
18192021222324
25262728  
  • ಮನೆ
  • ಸುದ್ದಿ
  • ಸಿನಿಮಾ
  • ಲೈಫ್ ಲೈನ್
  • ಗ್ಯಾರೇಜ್
  • ಟೆಕ್ನಾಲಜಿ
  • ಇತರೆ

Copyrights © 2018 Karnatakanewsportal.com | All Rights Reserved.

No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ

Copyrights © 2018 Karnatakanewsportal.com | All Rights Reserved.